HomeNewsನಾವ್ಯಾರು ಉಳಿಯಲ್ಲ ಆದ್ರೆ ಈ ಸಿನಿಮಾ ಉಳಿಯುತ್ತದೆ: 'ಗಂಧದ ಗುಡಿ' ಬಗ್ಗೆ ರಾಘಣ್ಣ ಮಾತು

ನಾವ್ಯಾರು ಉಳಿಯಲ್ಲ ಆದ್ರೆ ಈ ಸಿನಿಮಾ ಉಳಿಯುತ್ತದೆ: ‘ಗಂಧದ ಗುಡಿ’ ಬಗ್ಗೆ ರಾಘಣ್ಣ ಮಾತು

ಅಪ್ಪು ಅವರ ಹಿರಿಯ ಸಹೋದರ ರಾಘವೇಂದ್ರ ರಾಜ್ ಕುಮಾರ್ ಸಿನಿಮಾವನ್ನು ನೋಡಿ, ಹರ್ಷ ವ್ಯಕ್ತಪಡಿಸಿದ್ದಾರೆ.


ಅಭಿಮಾನಿಗಳ ಸಂತಸ, ಸಡಗರ, ಸಂಭ್ರಮವನ್ನು ನೋಡಿ ನಟ ರಾಘಣ್ಣ ಮಾತಾನಾಡಿದ್ದಾರೆ.


ಗಂಧದ ಗುಡಿ ಒಂದು ಅದ್ಭುತ ಅನುಭವ.
ನಾವ್ಯಾರು ಯಾರು ಉಳಿಯಲ್ಲ ಆದ್ರೆ ಈ ಸಿನಿಮಾ ಉಳಿಯುತ್ತದೆ. ಅಪ್ಪು ನಮಗೆ ಈ ಸಂದೇಶ ಕೊಡಲು ಬಂದಿದ್ನಾ. ಗಂಧದ ಗುಡಿ ಬೆಸ್ಟ್. ನನ್ನ ತಮ್ಮ ಅಂದ್ರೆ ನನಗೆ ಗಂಧದ ಗುಡಿಯೇ ನೆನಪಾಗುತ್ತದೆ. ನಮ್ಮ ತಂದೆ ಮಾಡದ ಕೆಲಸವನ್ನು ಅಪ್ಪು ಮಾಡಿ ಹೋಗಿದ್ದಾನೆ. ಇದು ಒಂದು ಸಿನಿಮಾವಲ್ಲ ಇದೊಂದು ಅನುಭವ. ಇನ್ಮೇಲೆ ಜನರಿಗೆ ಈ ಕೆಲಸವನ್ನು ತಲುಪಿಸಬೇಕು ಎಂದರು.

RELATED ARTICLES

Most Popular

Share via
Copy link
Powered by Social Snap